ನನ್ನೆದೆಯ ಕವಿತೆ
Thursday 6 October 2011
ಸಾರಾಯಿ ನಿಲ್ಲಿಸಲು ಸಜ್ಜಾಗಿದೆ ಗೌರ್ಮೆಂಟ್ಟು
ಮಾಲೀಕರಿಗೆ ಬಿತ್ತು ಪ್ರಾಫಿಟ್ಟಿನ ಪೆಟ್ಟು...!
ಕುಡುಕರಿಗೆ ಗೊತ್ತು ಅದರ ಪ್ರಾಬ್ಲಮ್ಮು
ಅವರ ಹೆಂಡತಿಯರಿಗೇನೋ ಆರಾಮು...!
Tuesday 4 October 2011
ಮೈಸೂರು ಅರಮನೆ ಚಂದ
ಅರಮನೆಯಲಿ ಅಂಬಾರಿಯ ನೋಡಲು ಬಲು ಅಂದ
ಅದನ್ನು ಹೊರುವ ಬಲರಾಮ ಹೆಮ್ಮೆಯಿಂದ. .
Home
Subscribe to:
Posts (Atom)